
ಹಾಸನಾಂಬ ಜಾತ್ರಾ ಮಹೋತ್ಸವ ಹಿನ್ನೆಲೆ
ಜಾತ್ರಾ ಮಹೋತ್ಸವದಲ್ಲಿ ಕೆಲಸ ಮಾಡಿದ ಪೌರಕಾರ್ಮಿಕರಿಗೆ ಅತಿ ಹೆಚ್ಚಿನ ಗೌರವ
ಹಾಸನಾಂಬ ದೇವಸ್ಥಾನದಲ್ಲಿ ಸ್ವಚ್ಚತೆ ಮಾಡಿದ್ದ 170 ಮಂದಿ
170 ಮಂದಿಗೂ ತ್ರಿಬಲ್ ಸ್ಟಾರ್ ಹೋಟೆಲ್ನನಲ್ಲಿ ಟ್ರೀಟ್
ಇದೆ ಮೊದಲು ಸ್ಟಾರ್ ಹೋಟೆಲ್ನನಲ್ಲಿ ಟ್ರೀಟ್ ಮಾಡಿದ ಅಧಿಕಾರಿಗಳು
ಮಹಾನಗರ ಪಾಲಿಕೆ ಕಮಿಷನರ್ ಹಾಗೂ ಎಂಜೀನಿಯರ್ ಕವಿತಾ ಅವರಿಂದ ನಗರದ ಪ್ರತಿಷ್ಟಿತ ಅಶೋಕ ಹೋಟೆಲ್ನಲ್ಲಿ ಟ್ರೀಟ್
ಪೌರ ಕಾರ್ಮೀಕರನ್ನು ಗೌರವದಿಂದ ನೆಡೆಸಿಕೊಂಡ ಮಹಾನಗರ ಪಾಲಿಕೆ ಅಧಿಕಾರಿಗಳು
ನಾನಾ ಜಿಲ್ಲೆಗಳಿಂದ ಜಾತ್ರಾ ಮಹೋತ್ಸವದಲ್ಲಿ ಕೆಲಸ ಮಾಡಲು ಬಂದಿದ್ದ ಪೌರ ಕಾರ್ಮೀಕರು
ಅಧಿಕಾರಿಗಳ ನಡೆಗೆ ಹಾಸನ ಜಿಲ್ಲೆಯಲ್ಲಿ ವ್ಯಾಪಕ ಪ್ರಶಂಸೆ
ಇದೆ ಮೊದಲ ಭಾರಿಗೆ ಪೌರಕಾರ್ಮೀರಿಗೆ ಸಿಕ್ತು ಸ್ಟಾರ್ ಹೋಟೆಲ್ ಬಾಗ್ಯ.


Leave a Reply