Advertisement

ಬಿಜೆಪಿ ತೆಕ್ಕೆಗೆ ನಿಟ್ಟೂರು ಹಾಲಿನ ಡೈರಿ11 ಸ್ಥಾನಗಳಲ್ಲಿ 1೦ ಸ್ಥಾನ ಗೆದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು

ಹಾಸನ: ತಾಲೂಕಿನ ನಿಟ್ಟೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದಾರೆ.ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ…

Read More

*ಆಲೂರು ತಾಲ್ಲೂಕು ತಹಸೀಲ್ದಾರ್ ಕಚೇರಿಗೆ ಬಾಂಬ್ ಬೆದರಿಕೆಯ ಮೇಲ್*

*ತಹಸೀಲ್ದಾರ್ ಕಚೇರಿಯಲ್ಲಿ 2 rdx ಬಾಂಬ್ಗಳನ್ನು ಇಡಲಾಗಿದೆ ಸ್ಫೋಟಕ್ಕೂ ಮುನ್ನ ಸ್ಥಳಾಂತರಗೊಳಿಸಿ  ಎಂದು ಮೇಲ್*

ಆಲೂರು :ಆಲೂರು ತಾಲ್ಲೂಕು ತಹಸೀಲ್ದಾರ್ ಕಚೇರಿಗೆ ಬಾಂಬ್ ಬೆದರಿಕೆಯ ಇ ಮೇಲ್ ಸಂದೇಶ ಈ ಬಗ್ಗೆ ತಾಲ್ಲೂಕು ತಹಸೀಲ್ದಾರ್ ಮಲ್ಲಿಕಾರ್ಜುನ್ ರವರು ಪ್ರತಿಕ್ರಿಯೆ ನೀಡಿ ಬೆಳಗ್ಗಿನ ಜಾವ…

Read More

ಆಲೂರು: ತಾಲ್ಲೂಕಿನ ಕಿರಗಡಲು ಹಾಗೂ ಹಂಪನಕುಪ್ಪೆ ಗ್ರಾಮಗಳಿಗೆ ಹೊಂದಿಕೊಂಡ ದೊಡ್ಡ ಕೆರೆ ಏರಿಯ ಬಳಿ ಟ್ರ್ಯಾಕ್ಟ‌ರ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದ್ದು, ಕಬ್ಬಿನಹಳ್ಳಿ ಗ್ರಾಮದ ಮಂಜೇಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ

ಕಬ್ಬಿನಹಳ್ಳಿ ಗ್ರಾಮದ ಮೃತ ಮಂಜೇಗೌಡ (43) ಜಮೀನು ಉಳುಮೆ ಮಾಡಿ ತನ್ನ ಮನೆಗೆ ಹಿಂದಿರುಗಿ ಬರುವ ಮಾರ್ಗ ಮಧ್ಯೆಇರುವ ಕಿರಗಡಲು ಹಾಗೂ ಹಂಪನೆಗುಪ್ಪೆ, ಗ್ರಾಮಗಳ ಮಧ್ಯೆ ಇರುವ…

Read More

ಬಡವರ ಆಸ್ಪತ್ರೆಯಲ್ಲಿ ‘ಆಪರೇಷನ್ ಲೂಟಿ’: ರಾತ್ರೋರಾತ್ರಿ 24 ಲಕ್ಷದ ಸ್ಕ್ಯಾನಿಂಗ್ ಮಿಷನ್ ಹೊತ್ತೊಯ್ದ ಖದೀಮರು

ಹಾಸನ: ಜಿಲ್ಲೆಯ ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ನಂಬಲಸಾಧ್ಯವಾದ ಘಟನೆಯೊಂದು ನಡೆದಿದೆ.ಬಡವರ ಪಾಲಿನ ಸಂಜೀವಿನಿ ಆಗಬೇಕಿದ್ದ ಆಸ್ಪತ್ರೆ ಈಗ ಲೂಟಿಕೋರರ ಅಡ್ಡಯಾಗಿ ಮಾರ್ಪಟ್ಟಿದೆ. ಲಕ್ಷಾಂತರ ರೂಪಾಯಿ ಬೆಲೆಬಾಳುವ ವೈದ್ಯಕೀಯ…

Read More

ಆಲೂರು :ಹಾಸನದ ಮಣಪುರಂ ಲೋನ್ ಹಣವನ್ನು ಕಟ್ಟಲು ಹೋದ ವ್ಯಕ್ತಿ ನಾಪತ್ತೆ

ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಬೆಟ್ಟಳ್ಳಿ ಗ್ರಾಮದ ರವಿರವರು ದಿ : 09/12/2025 ರಂದು ಬೆಳಗ್ಗೆ 10.00 ಗಂಟೆಯಲ್ಲಿ, ಹಾಸನದ ಮಣಪ್ಪುರಂ ಫೈನಾನ್ಸ್ ಗೆ ಸಾಲದ ಕಂತನ್ನು…

Read More

ಆಲೂರು : ಆಲೂರು ತಾಲ್ಲೂಕಿನ ಪಾಳ್ಯ ಹೋಬಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಡೆದ ಭೀಕರ ಅಪಘಾತದಲ್ಲಿ ksrtc ಟಿಕೆಟ್ ತಪಾಸಣಾ ಇನ್ಸ್ಪೆಕ್ಟರ್ ಸ್ಥಳದಲ್ಲೇ ಮೃತ…

Read More

*”ಪ್ರಗತಿಯ ಹಾದಿಯಲ್ಲಿ ಹಾಸನ” ಸರ್ಕಾರಿ ಸೇವೆಗಳ ಸಮರ್ಪಣಾ ಕಾರ್ಯಕ್ರಮದ ಅದ್ದೂರಿ ಯಶಸ್ಸಿಗೆ ಕಾರಣರಾದ ಹಾಸನ ಜಿಲ್ಲೆಯ ಎಲ್ಲಾ ಸಾರ್ವಜನಿಕರಿಗೂ, ಪಕ್ಷಾತೀತವಾಗಿ ಬೆಂಬಲಿಸಿದ ಶಾಸಕ ಸಂಸದರಿಗೂ ಧನ್ಯವಾದಗಳು. ಇಂದಿನ ಕಾರ್ಯಕ್ರಮದಲ್ಲಿ ಜನರ ದಶಕಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿದ್ದೇವೆ. ಮುಂದಿನ ದಿನಗಳಲ್ಲೂ ನಮ್ಮ ಜನಪರ ಆಡಳಿತ ಹೀಗೆ ಮುಂದುವರೆಯಲಿದೆ.*

*- ಕೃಷ್ಣ ಬೈರೇಗೌಡ (ಕಂದಾಯ ಸಚಿವರು)*

Read More

ಹಾಸನ ಎಂಎಲ್ಎ ಸ್ವರೂಪ್ ಪ್ರಕಾಶ್ ಚಳಿಗಾಲದ ಅಧಿವೇಶನ ದಲ್ಲಿ ಹಾಸನದ ಸಾವಿರಾರು ಎಕ್ಕರೆ ಜಾಗವನ್ನು ಲ್ಯಾಂಡ್ ಮಾಫಿಯಾ ಅಕ್ರಮವಾಗಿ ಮಾಡಿದೆ

ಇಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಹಾಸನ ಸುತ್ತಮುತ್ತ ಸಾವಿರಾರು ಎಕರೆ ಸರ್ಕಾರಿ ಜಾಗವನ್ನು ಅಕ್ರಮವಾಗಿ ಲ್ಯಾಂಡ್ ಮಾಫಿಯಾಗೆ ಲೇಔಟ್ ಗೆ ನೀಡಿರುವುದನ್ನು ರದ್ದುಪಡಿಸಲು ಒತ್ತಾಯ ಮಾಡಲಾಯಿತು…

Read More

ಹೆಜ್ಜೇನು ಕಡಿದು ರೈತ ಸಾವು

ರುದ್ರಶೆಟ್ಟಿ (59) ಮೃತಪಟ್ಟ ರೈತ ಹಾಸನ ಜಿಲ್ಲೆ, ಆಲೂರು ತಾಲ್ಲೂಕಿನ, ತೊಗರನಹಳ್ಳಿ ಗ್ರಾಮದಲ್ಲಿ ಘಟನೆ ಜಾನುವಾರುಗಳಿಗೆ ಮೆಕ್ಕೆಜೋಳ ಕುಯ್ದುಕೊಂಡು ಬರುವಾಗ ದಾಳಿ ಮಾಡಿದ ಹೆಜ್ಜೇನು ತಪ್ಪಿಸಿಕೊಳ್ಳಲು ಯತ್ನಿಸಿದ…

Read More